

13th March 2026

ಉಗರಗೋಳ: ಸವದತ್ತಿ ತಾಲ್ಲೂಕಿನ
ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನದ
ಹುಂಡಿಯಲ್ಲಿ ರೂ೯೭.೪೯ ಲಕ್ಷ ಮೌಲ್ಯದ
ಕಾಣಿಕೆ ಸಂಗ್ರಹವಾಗಿದೆ.
ರೂ೯೪,೦೬,೫೯೬ ನಗದು, ರೂ೧,೫೦,೪೦೦
ಮೌಲ್ಯದ ಚಿನ್ನಾಭರಣ ಹಾಗೂ ರೂ೧,೯೨,೮೬೦
ಮೌಲ್ಯದ ಬೆಳ್ಳಿ ಆಭರಣ ¸ ೆÃರಿವೆ.
ದೇವಸ್ಥಾನ ಅಧಿಕಾರಿಗಳು, ಜಿಲ್ಲಾಧಿಕಾರಿ
ಕಚೇರಿಯ ಸಿಬ್ಬಂದಿ, ¸ Àವದತ್ತಿಯ
ತಹಶೀಲ್ದಾರ್ ಕಚೇರಿಯ ಸಿಬ್ಬಂದಿ, ಪೊಲೀಸ್
ಸಿಬ್ಬಂದಿ ಸಮ್ಮುಖದಲ್ಲಿ ದೇವಸ್ಥಾನದ ಪಂಡಿತ
ಯಡೂರಯ್ಯನವರ ಪೂಜೆಯೊಂದಿಗೆ
ಶುಕ ್ರವಾರ ಹಾಗೂ ಶನಿವಾರ ಎಣಿಕೆ
ನಡೆಯಿತು.
`ಸಿಸಿಟಿವಿ ಕ್ಯಾಮೆರಾ ಚಿತ್ರೀಕರಣದೊಂದಿಗೆ
ದೇವಸ್ಥಾನದ ೬೦ ಸಿಬ್ಬಂದಿ ಹಾಗೂ ಕೆನರಾ
ಬ್ಯಾಂಕಿನ ೧೦ ಸಿಬ್ಬಂದಿ ಹಾಗೂ ಹೋಂ
ಗಾರ್ಡ್ ಹಣ ಎಣಿಕೆಯಲ್ಲಿ ಪಾಲ್ಗೊಂಡರು'
ಎಂದು ದೇವಸ್ಥಾ£ À ಅಭಿವೃದ್ದಿ ಪ್ರಾಧಿಕಾರದ
ಉಪಕಾರ್ಯದರ್ಶಿ ನಾಗರತ್ನಾ Z ÉÆÃಳಿನ
ತಿಳಿಸಿದರು.
ಶೀತಲ ಕಡಟ್ಟಿ, ಅಲ್ಲಮಪ್ರಭು ಪ ್ರಭುನವರ,
ಆರ್.ಎಸ್. ಸವದತ್ತಿ, ಸಿ.ಎನ್.ಕುಲಕರ್ಣಿ,
ಜಗದೀಶ ರೇವಣ್ಣವರ,
ಪ್ರಭು ಹಂಜಗಿ, ಸದಾನಂದ ಈಟಿ, ವಿ.ಪಿ.
ಸೋನ್ನದ, ವಿ.ಆರ್. ನೀಲಗುಂದ, ಕೆನರಾ
ಬ್ಯಾಂಕ್ ಮ್ಯಾನೇಜರ್ ಚಾಣಾಕ್ಷ ನವಲಕರ
ಇದ್ದರು.
ಉಗರಗೋಳ: ಸವದತ್ತಿ ತಾಲ್ಲೂಕಿನ
ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನದ
ಹುಂಡಿಯಲ್ಲಿ ರೂ೯೭.೪೯ ಲಕ್ಷ ಮೌಲ್ಯದ
ಕಾಣಿಕೆ ಸಂಗ್ರಹವಾಗಿದೆ.
ರೂ೯೪,೦೬,೫೯೬ ನಗದು, ರೂ೧,೫೦,೪೦೦
ಮೌಲ್ಯದ ಚಿನ್ನಾಭರಣ ಹಾಗೂ ರೂ೧,೯೨,೮೬೦
ಮೌಲ್ಯದ ಬೆಳ್ಳಿ ಆಭರಣ ¸ ೆÃರಿವೆ.
ದೇವಸ್ಥಾನ ಅಧಿಕಾರಿಗಳು, ಜಿಲ್ಲಾಧಿಕಾರಿ
ಕಚೇರಿಯ ಸಿಬ್ಬಂದಿ, ¸ Àವದತ್ತಿಯ
ತಹಶೀಲ್ದಾರ್ ಕಚೇರಿಯ ಸಿಬ್ಬಂದಿ, ಪೊಲೀಸ್
ಸಿಬ್ಬಂದಿ ಸಮ್ಮುಖದಲ್ಲಿ ದೇವಸ್ಥಾನದ ಪಂಡಿತ
ಯಡೂರಯ್ಯನವರ ಪೂಜೆಯೊಂದಿಗೆ
ಶುಕ ್ರವಾರ ಹಾಗೂ ಶನಿವಾರ ಎಣಿಕೆ
ನಡೆಯಿತು.
`ಸಿಸಿಟಿವಿ ಕ್ಯಾಮೆರಾ ಚಿತ್ರೀಕರಣದೊಂದಿಗೆ
ದೇವಸ್ಥಾನದ ೬೦ ಸಿಬ್ಬಂದಿ ಹಾಗೂ ಕೆನರಾ
ಬ್ಯಾಂಕಿನ ೧೦ ಸಿಬ್ಬಂದಿ ಹಾಗೂ ಹೋಂ
ಗಾರ್ಡ್ ಹಣ ಎಣಿಕೆಯಲ್ಲಿ ಪಾಲ್ಗೊಂಡರು'
ಎಂದು ದೇವಸ್ಥಾ£ À ಅಭಿವೃದ್ದಿ ಪ್ರಾಧಿಕಾರದ
ಉಪಕಾರ್ಯದರ್ಶಿ ನಾಗರತ್ನಾ Z ÉÆÃಳಿನ
ತಿಳಿಸಿದರು.
ಶೀತಲ ಕಡಟ್ಟಿ, ಅಲ್ಲಮಪ್ರಭು ಪ ್ರಭುನವರ,
ಆರ್.ಎಸ್. ಸವದತ್ತಿ, ಸಿ.ಎನ್.ಕುಲಕರ್ಣಿ,
ಜಗದೀಶ ರೇವಣ್ಣವರ,
ಪ್ರಭು ಹಂಜಗಿ, ಸದಾನಂದ ಈಟಿ, ವಿ.ಪಿ.
ಸೋನ್ನದ, ವಿ.ಆರ್. ನೀಲಗುಂದ, ಕೆನರಾ
ಬ್ಯಾಂಕ್ ಮ್ಯಾನೇಜರ್ ಚಾಣಾಕ್ಷ ನವಲಕರ
ಇದ್ದರು.

ಕಿಡಿಗೇಡಿಗಳಿಂದ ಕುಡಿಯುವ ನೀರಿನ ಪೈಪಿಗೆ ಕಲ್ಲು ಹಾಕಿ ಮಾನ್ಯ ಸಚಿವರು, ಪೌರಾಯುಕ್ತರು, ಹಾಗೂ ನಗರಸಭೆ ಅಧಿಕಾರಿಗಳಿಗೆ ಘನತೆಗೆ ಮಸಿ ಬಳಿಯುವ ಹುನ್ನಾರ?